ಬೆಂಗಳೂರು : ರಾಜ್ಯದ ಸಮಸ್ತ ಜನತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಹೊಸ ವರ್ಷದ ಶುಭಾಶಯಗಳು – ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್.
ರಾಜ್ಯದ ಸಮಸ್ತ ಜನತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಹೊಸ ವರ್ಷದ ಶುಭಾಶಯಗಳು.ಈ ವರ್ಷ ಹೋರಾಟದ ವರ್ಷ, ಈ ವರ್ಷ ಸಂಘಟನೆಯ ವರ್ಷವೆಂದು ಕಾಂಗ್ರೆಸ್ ಸಂಕಲ್ಪ ಮಾಡಿದೆ. ನಮ್ಮ ಕಾರ್ಯಕರ್ತರು ಪ್ರತಿ ಬೂತ್, ಹಳ್ಳಿಯಿಂದ ಪಕ್ಷ ಸಂಘಟನೆ ಆರಂಭಿಸಬೇಕಿದೆ. ಸರ್ಕಾರದ ವೈಫ್ಯಲ್ಯಗಳನ್ನು ಜನರ ಮುಂದಿಡಬೇಕಾಗಿದೆ.
ವರದಿ: ಸಿಸಿಲ್ ಸೋಮನ್