ಸಾಗರ: ಪಿಎಸ್ ಐ.ಹುದ್ದೆಗೆ ಆಯ್ಕೆಯಾದ ಸಾಗರದ ಅವಳಿ ಸಹೋದರಿ ಸಹೋದರಿಯರು.
ಸಾಗರ ತಾಲ್ಲೂಕಿನ ಲಾವಿಗ್ಗೇರೆ ಗ್ರಾಮದ ಮದ್ಯಮ ವರ್ಗದ ಕೃಷಿಕ ದಂಪತಿಗಳಾ ಶ್ರೀಮತಿಭಾಗ್ಯ ಮತ್ತು ದಿವಗಂತ.ಲಿಂಗಪ್ಪ. ಕೆ.ಇವರ ನಾಲ್ಕು ಹೆಣ್ಣು ಮಕ್ಕಳಲ್ಲಿ ಕೊನೆಯ ಅವಳಿ ಸಹೋದರಿಯರಾದ ಮಧು ಹಾಗೂ ಮಮತಾ ಇವರು ಪಿಎಸ್ ಐ.ಹುದ್ದೆಗೆ ಆಯ್ಕೆ ಯಾಗಿದ್ದಾರೆ ಇವರು BA.Bed.MA. ಪದವಿಧರರಾಗಿದ್ದು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತುಂಬಾ ಕಷ್ಟಪಟ್ಟು ವಿದ್ಯಭ್ಯಾಸ ಮುಗಿಸಿ ಪೊಲೀಸ್ ಇಲಾಖೆಗೆ ಆಯ್ಕೆಯಾಗುವ ಮೂಲಕ ತಂದೆ ತಾಯಿ ಹಾಗೂ ಗ್ರಾಮ ಕ್ಕೆ ಕೀರ್ತಿ ತಂದಿದ್ದಾರೆ.ಒಂದೇ ಕುಟುಂಬದಲ್ಲಿ ಎರಡು ಜನ ಹುದ್ದೆಗೆ ಆಯ್ಕೆಯಾಗಿರುವುದು ನಮ್ಮ ಸಾಗರದ ಸಮಸ್ತ ಜನರ ಪರವಾಗಿ ಹೃತ್ಪೂರ್ವಕ ಶುಭಾಶಯಗಳು.
ವರದಿ: ಹರ್ಷ ಸಾಗರ