ಶಿವಮೊಗ್ಗ: ಬಿ.ಎಸ್.ಎನ್.ಡಿ.ಪಿ. ಸಂಘಟನೆಯ ವತಿಯಿಂದ ಶಿವಮೊಗ್ಗ ಗ್ರಾಮಾಂತರ ತಾಲ್ಲೂಕು ತಹಸಿಲ್ದಾರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಮಾಜದ ಬೇಡಿಕೆ ಮನವಿ.
ಶಿವಮೊಗ್ಗ ಗ್ರಾಮಾಂತರ ತಾಲ್ಲೂಕು ತಹಸಿಲ್ದಾರವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ.ಜಿಲ್ಲಾ ಅಧ್ಯಕ್ಷ ಪ್ರವೀಣ್ ಹಿರೇಇಡಗೋಡು.ಸೊರಬ ತಾಲ್ಲೂಕು ಅಧ್ಯಕ್ಷ.ಶಿವಕುಮಾರ್ ಬಿಳವಗೋಡು. ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ.ಸುಧಾಕರ್ ಶೆಟ್ಟಿಹಳ್ಳಿ.ಪ್ರಧಾನ ಕಾರ್ಯಧರ್ಶಿ ಪುನೀತ್ ಹೆಬ್ಬೂರ್.ಜಿಲ್ಲಾ ಕಾನೂನು ಸಲಹೆಗಾರ.ಸತ್ಯನಾರಾಯಣ್ ಬೆಳ್ಳೂರು.ಸುರೇಶ್ ಕೊರಗಿ.ಮುಂತಾದ ಸಂಘಟನೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು.
ವರದಿ: ಸಿಸಿಲ್ ಸೋಮನ್