ಅಭಿಮನ್ಯು ನೇತೃತ್ವದ ಗಜಪಡೆಯನ್ನ ಎಸ್ ಟಿ ಸೋಮಶೇಕರ್ ಸ್ವಾಗತಿಸಿದರು, ಕರೋನಾ ಕಾಲದಲ್ಲಿ ಸರ್ಕಾರವು ಈ ವರ್ಷ ಸರಳ ದಸರಾವನ್ನು ಆಚರಿಸಲು ಜನರನ್ನು ಕೋರಿದೆ,ಸ್ವಾಗತ ಸಮಾರಂಭವನ್ನು ಧನುರ್ಲಾಗ್ನಾದಲ್ಲಿ ಪೂರ್ಣಗೊಳಿಸಲಾಯಿತು.ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯುಂದ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲು ಸಿದ್ದತೆ ನಡೆಸಲಾಗುತ್ತಿದೆ. ನಿನ್ನೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು.
ಸರ್ಕಾರದಿಂದ ಸರಳ ದಸರಾ ಆಚರಣೆ
By
Posted on