ದಾವಣಗೆರೆ: ಸಂಘಟನೆಯ ಬಲ ವರ್ಧನೆಯೇ ನನ್ನ ಪ್ರಮುಖ ಆದ್ಯತೆ – ಕೆಎಸ್ ಈಶ್ವರಪ್ಪ.
ದಾವಣಗೆರೆಯಲ್ಲಿ ನಡೆದ ಭಾಜಪ ರಾಜ್ಯ ಘಟಕದ ಕಾರ್ಯಕಾರಿಣಿಯಲ್ಲಿ ನನಗೆ ಹಿಂದುಳಿದ ವರ್ಗಗಳ ಮೋರ್ಚದ ನೇತೃತ್ವ ವಹಿಸುವ ಗುರುತರ ಜವಾಬ್ದಾರಿ ನೀಡಿರುವ ಪಕ್ಷದ ಪ್ರಮುಖರಿಗೆ,ವರಿಷ್ಠರಿಗೆ ನಾನು ಆಭಾರಿಯಾಗಿದ್ದೇನೆ. ಸಂಘಟನೆಯ ಬಲ ವರ್ಧನೆಯೇ ನನ್ನ ಪ್ರಮುಖ ಆದ್ಯತೆ.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.