ಶಿವಮೊಗ್ಗ: ಶಿವಮೊಗ್ಗದ ನಗರದ ಶುಭ ಮಂಗಳ ಕಲ್ಯಾಣಸಂಸ್ಥೆಯವರ ವತಿಯಿಂದ ಹದಿನೈದು ಲಕ್ಷ ರೂಪಾಯಿ ದೇಣಿಗೆ – ಸಚಿವ ಕೆ.ಎಸ್.ಈಶ್ವರಪ್ಪ.
ಶಿವಮೊಗ್ಗದ ನಗರದ ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ಕೋವಿಡ್ ಸುರಕ್ಷಾ ಪಡೆ ವತಿಯಿಂದ ನಡೆಯುತ್ತಿರುವ ಆರೈಕೆ ಕೇಂದ್ರಕ್ಕೆ ಶುಭ ಮಂಗಳ ಕಲ್ಯಾಣ ಮಂದಿರ ಸಂಸ್ಥೆಯವರ ವತಿಯಿಂದ ಹದಿನೈದು ಲಕ್ಷ ರೂಪಾಯಿ ದೇಣಿಗೆ ಸ್ವಿಕರಿಸಿದ ಸಂದರ್ಭ.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.