ಸೊರಬ: ಬ್ರಾಹ್ಮಣ ಸಮಾಜ ಬಾಂದವರಿಂದ ಬ್ರಾಹ್ಮಣ ಸಮುದಾಯಕ್ಕೆ ಜಾಗ ಮಂಜೂರಾತಿ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಅನುದಾನ ಬಿಡಗಡೆ ಕೋರಿ ಮನವಿ – ಶಾಸಕ ಕುಮಾರ್ ಬಂಗಾರಪ್ಪ.
ಬ್ರಾಹ್ಮಣ ಸಮಾಜ ಬಾಂದವರಿಂದ ಬ್ರಾಹ್ಮಣ ಸಮುದಾಯಕ್ಕೆ ಜಾಗ ಮಂಜೂರಾತಿ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಅನುದಾನ ಬಿಡಗಡೆ ಕೋರಿ ಮನವಿ ಸ್ವಿಕರಿಸಿದೆನು.
ಸಮಾಜಕ್ಕೆ ಸಭೆ ಸಮಾರಂಭಗಳನ್ನು ನಡೆಸಲು ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಸ್ವಂತ ಭೂಮಿ ಮಂಜೂರಾತಿ ನೀಡುವಂತೆ ಕೋರಿ ಮನವಿ.
ಈ ಸಂಧರ್ಭದಲ್ಲಿ ಹಿರಿಯರಾದ ಶ್ರೀ ಹೆಚ್ ಎಸ್ ಮಂಜಪ್ಪನವರು, ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷರಾದ ಶ್ರೀ ಸೀತಾರಾಮ್ ಕಟ್ಟಿನಕೆರೆ ರವರು, ಬಿಜೆಪಿ ಮಂಡಲದ ಅಧ್ಯಕ್ಷರಾದ ಶ್ರೀ ಪ್ರಕಾಶ್ ತಲಕಾಲಕೊಪ್ಪ ರವರು, ಶ್ರೀ ದಿವಾಕರ್ ಬಾವೆರವರು ಹಾಗೂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
Telkom University
20/10/2023 at 11:32
What are the reasons behind the request made by lawmaker Kumar Bangarappa for government funding and support to the Brahmin community and various developmental programs, as well as allocation of space from the Brahmin association?
Informatika
31/10/2023 at 18:57
Did you successfully receive government grants or funding for the development programs and initiatives catering to the Brahmin community from Brahmin associations and other welfare organizations?
telkom university
Teknik Telekomunikasi
20/01/2024 at 11:16
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಹೆಚ್ ಎಸ್ ಮಂಜಪ್ಪನವರು, ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷರಾದ ಶ್ರೀ ಸೀತಾರಾಮ್ ಕಟ್ಟಿನಕೆರೆ ರವರು, ಬಿಜೆಪಿ ಮಂಡಲದ ಅಧ್ಯಕ್ಷರಾದ ಶ್ರೀ ಪ್ರಕಾಶ್ ತಲಕಾಲಕೊಪ್ಪ ರವರು, ಶ್ರೀ ದಿವಾಕರ್ ಬಾವೆರವರು ಹಾಗೂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು. ಇವರುಗಳ ನಿರ್ದೇಶನದಲ್ಲಿ ಬ್ರಾಹ್ಮಣ ಸಮಾಜದ ವ್ಯಕ್ತಿಗಳು ಸಂಘ ಕಟ್ಟಿದ್ದಾರೆ.
Visit us telkom university