ಸಾಗರ: ಕಿಟ್ ವಿತರಣೆ ಮಾಡುವುದರೆ ಕೆಲಸವೇ ಇಲ್ಲದೆ ಬಡವರು,ನಿರ್ಗತಿಕರು, ಬಿದಿ ವ್ಯಾಪಾರಿಗಳು ಬಿಕ್ಷಕರು, ಕೂಲಿ ಕಾರ್ಮಿಕರು, ಅನಾಥರಿಗೆ ಕೊಡಿ – ದುಗುರ್ ಪರಮೇಶ್ವರ್.
ಕೊರೋನ ವರಿಯರ್ಸ್ಆಗಿ ಕೆಲಸ ನಿರ್ವಹಿಸುತ್ತಿವ ಪೊಲೀಸ್ ಇಲಾಖೆ, ಅರೋಗ್ಯ ಇಲಾಖೆ. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಇವರಿಲ್ಲರ ಕೆಲಸಕ್ಕೆ ಗೌರವಿಸುತ್ತೇವೆ. ಆದರೆ ಸರಕಾರ ಸ್ಲಳಿಯ ಸಂಸ್ಥೆಗಳು, ಜನಪ್ರತಿನಿದಿಗಳು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಮನವಿ ಪ್ರತಿ ತಿಂಗಳು ಸರಕಾರದಿಂದ ಕೈ ತುಂಬಾ ಸಂಬಳ ತೆಗೆದುಕೊಳ್ಳುತ್ತಿರುವ ನೌಕರರಿಗೆ ಆಹಾರ ಧನ್ಯದ ದಿನಸಿ ಕಿಟ್ ನೀಡುತ್ತಿರುವುದು ಎಷ್ಟು ಸರಿ?
ಕೆಲಸವೇ ಇಲ್ಲದೆ ಬಡವರು,ನಿರ್ಗತಿಕರು, ಬಿದಿ ವ್ಯಾಪಾರಿಗಳು ಬಿಕ್ಷಕರು, ಕೂಲಿ ಕಾರ್ಮಿಕರು, ಅನಾಥ ರೂದ್ದೆಯರು,ಸಾಕಷ್ಟು ಜನ ನಮ್ಮ ಕಣ್ಮುಂದ್ದೆ ಇದ್ದಾರೆ. ದಯಮಾಡಿ ಕಿಟ್ ವಿತರಣೆ ಮಾಡುವುದರೆ ಇಂತವರಿಗೆ ದಯಮಾಡಿ ಕೊಡಿ. ಆದರೆ ಸರ್ಕಾರದ ಸಂಬಳ ತೆಗೆದುಕೊಳ್ಳುವರೆಗಲ್ಲ.
ಆದರೆ ನಾವು ಮಾನವೀಯಯ್ತೆ ಮೆರೆಯೋಣ.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.