ಬೆಂಗಳೂರು: ಕರ್ನಾಟಕವು ಪ್ರತಿದಿನ ಅಮೂಲ್ಯವಾದ ಜೀವಗಳನ್ನು ಕಳೆದುಕೋಳ್ಳುತ್ತಿದೆ – ಡಿ.ಕೆ. ಶಿವಕುಮಾರ್.
ಕರ್ನಾಟಕವು ಪ್ರತಿದಿನ ಅಮೂಲ್ಯವಾದ ಜೀವಗಳನ್ನು ಕಳೆದುಕೋಳ್ಳುತ್ತಿದೆ, ನಿನ್ನೆ ಕೋವಿಡ್ಗೆ 401 ಜೀವಗಳು ಬಲಿಯಾಗಿವೆ. ಸಾವಿನ ಮನೆಗಳ ಆಕ್ರಂದನಕ್ಕೆ ಸರ್ಕಾರ ಕಿವುಡಾಗಿರುವುದು ಏಕೆ? ಸಂಕಷ್ಟದ ಪರಿಸ್ಥಿತಿಯಲ್ಲೂ ಸರ್ಕಾರದ ಮೌನವೇಕೆ? ಜನಜೀವನ ಅಪಾಯದಲ್ಲಿದೆ.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.