ಬೆಂಗಳೂರು: ಏನು ಹಿಂದೂ ಧರ್ಮ ಬರೇ ಇವರಪ್ಪನ ಮನೆ ಅಸ್ತಿನಾ – ಪ್ರತಾಪ್ ಕಣಗಲ್
ಏನು ಹಿಂದೂ ಧರ್ಮ ಬರೇ ಇವರಪ್ಪನ ಮನೆ ಅಸ್ತಿನಾ, ಎಚ್ಚರಿಕೆ ಕೊಡ್ತಾರಂತೆ? ಧರ್ಮದ ಹೆಸರಲ್ಲಿ ಇವರೇನು ಬೇಕಾದ್ರು ಮಾಡಬಹುದಾ? ಹೆಚ್. ಡಿ .ಕುಮಾರಸ್ವಾಮಿ ಅವರು ಹೇಳಿದ ಮಾತಲ್ಲೇನು ತಪ್ಪಿದೆ? ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ದುರುಪಯೋಗ ಆಗಬಾರದು ಅಂದರೆ ಇವರ್ಯಾಕೆ ಕುಂಡಿಗೆ ಬೆಂಕಿ ಬಿದ್ದವರಂಗೆ ಆಡ್ತಾವ್ರೆ? ಇವರೇನಾದ್ರೂ ಹಣ ದುರುಪಯೋಗ ಮಾಡ್ತಾವ್ರ?
ವರದಿ: ಸಿಸಿಲ್ ಸೋಮನ್