ಸಾಗರ: ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ರವರ ಸಚಿವ ಸಂಪುಟದ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಶಾಸಕರಿಗೂ ಅಭಿನಂದನೆಗಳು – ಸಿಸಿಲ್ ಸೋಮನ್

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ರವರ ಸಚಿವ ಸಂಪುಟದ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಶಾಸಕರಿಗೂ ಅಭಿನಂದನೆಗಳು. ಜನರ ಹಾಗೂ ಪಕ್ಷದ ನಿರೀಕ್ಷೆಗೆ ತಕ್ಕಂತೆ, ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ನಿಮ್ಮ ಯಶಸ್ವಿ ಕಾರ್ಯನಿರ್ವಹಣೆಗೆ ಹಾರೈಸುತ್ತೇನೆ.

1. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ. 2. ಆರ್.ಅಶೋಕ್- ಪದ್ಮನಾಭ ನಗರ, 3. ಬಿ.ಸಿ ಪಾಟೀಲ್ – ಹಿರೇಕೇರೂರು, 4. ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ, 5. ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು, 6. ಉಮೇಶ್ ಕತ್ತಿ- ಹುಕ್ಕೇರಿ,7. ಎಸ್.ಟಿ.ಸೋಮಶೇಖರ್- ಯಶವಂತಪುರ, 8. ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ, 9. ಬೈರತಿ ಬಸವರಾಜ – ಕೆ ಆರ್ ಪುರಂ, 10. ಮುರುಗೇಶ್ ನಿರಾಣಿ – ಬೀಳಗಿ, 11. ಶಿವರಾಂ ಹೆಬ್ಬಾರ್- ಯಲ್ಲಾಪುರ, 12. ಶಶಿಕಲಾ ಜೊಲ್ಲೆ- ನಿಪ್ಪಾಣಿ, 13. ಕೆ.ಸಿ ನಾರಾಯಣ ಗೌಡ – ಕೆಆರ್ ಪೇಟೆ, 14. ಸುನೀಲ್ ಕುಮಾರ್ – ಕಾರ್ಕಳ,15. ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ, 16. ಗೋವಿಂದ ಕಾರಜೋಳ-ಮುಧೋಳ, 17. ಮುನಿರತ್ನ- ಆರ್ ಆರ್ ನಗರ, 18. ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ,19. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್, 20. ಜೆ.ಸಿ.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ, 21. ಹಾಲಪ್ಪ ಆಚಾರ್ – ಯಲಬುರ್ಗಾ, 22. ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ, 23. ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ, 24. ಪ್ರಭು ಚೌವ್ಹಾಣ್ – ಔರಾದ್, 25. ವಿ ಸೋಮಣ್ಣ – ಗೋವಿಂದ ರಾಜನಗರ, 26. ಎಸ್ ಅಂಗಾರ-ಸುಳ್ಯ, 27. ಆನಂದ್ ಸಿಂಗ್ – ಹೊಸಪೇಟೆ, 28. ಸಿ .ಸಿ ಪಾಟೀಲ್ – ನರಗುಂದ, 29. ಬಿಸಿ ನಾಗೇಶ್ – ತಿಪಟೂರು

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
