ಸಾಗರ: ಸಾಗರಕ್ಕೆ ಆಗಮಿಸಿದ ದೇವರಾಜ್ ಅರಸು ನಿಗಮದ ಅಧ್ಯಕ್ಷರಾದ ರಘು ಕೌಟಿಲ್ಯ.
MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರಕ್ಕೆ ಆಗಮಿಸಿದ ದೇವರಾಜ್ ಅರಸು ನಿಗಮದ ಅಧ್ಯಕ್ಷರಾದ ರಘು ಕೌಟಿಲ್ಯ ರವರನ್ನು ಅಭಿನಂದಿಸಿ, ಹಿರಿಯ ನಾಗರರೀಕರ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯರಾದ ಯು.ಹೆಚ್.ರಾಮಪ್ಪ ನವರನ್ನು ಸನ್ಮಾನಿಸಿ, ನಂತರ ಸಾಗರ ತಾ. ವಿವಿಧ ಗ್ರಾ.ಪಂ ಗಳಲ್ಲಿ ಅವಿರೋಧವಾಗಿ ಆಯ್ಕೆಯಾದ 15 ಅಭ್ಯರ್ಥಿಗಳಲ್ಲಿ, ತುರ್ತು ಸಂದೇಶದ ಮೇಲೆ ಆಗಮಿಸಿದ 10 ಸದಸ್ಯರನ್ನು ಅಭಿನಂದಿಸಿ ಶುಭ ಹಾರೈಸಿದರು.
ಯಡೆಹಳ್ಳಿ ಗ್ರಾ.ಪಂ:-
- ಅಡೂರು 1- ನಾಗರತ್ನ ನಾಗರಾಜ್
ಉಳ್ಳೂರು ಗ್ರಾ.ಪಂ:- - ನಂದಿತಳೆ- ಪಾರ್ವತಿ ಕೋಂ ರಾಮಚಂದ್ರ
- ನೇದರವಳ್ಳಿ:- ನಾಗರತ್ನ ಗುರುಮೂರ್ತಿ
ತಲವಾಟ ಗ್ರಾ.ಪಂ:- - ಇಡುವಾಣಿ 1- ನಾಗರತ್ನ ಮಂಜುನಾಥ್
- ಇಡುವಾಣಿ 2- ದೇವತಿ ಬಸವರಾಜ್
ಯಡಜಿಗಳೇ ಮನೆ ಗ್ರಾ.ಪಂ:- - ಮಂಕಳಲೇ- ಜಯಾ ಸುಧಾಕರ್
ಭೀಮನಕೋಣೆ ಗ್ರಾ.ಪಂ:- - ಭೀಮನಕೋಣೆ- ವೈಶಾಲಿ
- ಕೆರೆಕೊಪ್ಪ- ಆಶಾ
ಹೆಗ್ಗೋಡು ಗ್ರಾ.ಪಂ - ಮಾವಿನಸರ- ಪವಿತ್ರಾ
ಕಲ್ಮನೆ ಗ್ರಾ.ಪಂ:- - ಅರಳಿಕೊಪ್ಪ- ಮಮತಾ ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್, ಗ್ರಾ.ಅಧ್ಯಕ್ಷರಾದ ಲೋಕನಾಥ್ ಬಿಳಿಸಿರಿ, ಪ್ರಭಾರಿಗಳಾದ ಕುಪೇಂದ್ರ ರೆಡ್ಡಿ, ಮಾಲತೇಶ್ ರವರು, ಹಾಗೂ ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಹಂತದ ಮುಖಂಡರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿ: ಗೌತಮ್ ಕೆ.ಎಸ್