ಚಿಕ್ಕಬಾಣಾವರ: ಶ್ರೀಕೃಷ್ಣ ಕ್ಷೇಮಾಭಿವೃದ್ಧಿ ಸಂಘ 1ನೇ ವರ್ಷದ ಕನ್ನಡ ರಾಜ್ಯೋತ್ಸವ ಉದ್ಘಾಟನೆ – ಶ್ರೀ ಆರ್ ಮಂಜುನಾಥ್ ಶಾಸಕರು-ದಾಸರಹಳ್ಳಿ ಹಾಗೂ ಶ್ರೀ ಬೇಳೂರು ಗೋಪಾಲಕೃಷ್ಣ ರವರು ಮಾಜಿ ಶಾಸಕರು-ಸಾಗರ ರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ಮಾನ್ಯ ಶ್ರೀ ಜಿ ಮರಿಸ್ವಾಮಿ ರವರು ಅಧ್ಯಕ್ಷರು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ರವರು ನೆರವೇರಿಸಿದರು.
ಶ್ರೀಕೃಷ್ಣ ಕ್ಷೇಮಾಭಿವೃದ್ಧಿ ಸಂಘ 1ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ನೂತನ ಬಡಾವಣೆ ನಾಮಫಲಕ ಅನಾವರಣ 65ನೇ ಕನ್ನಡ ರಾಜ್ಯೋತ್ಸವ ಮತ್ತು ಗ್ರಾಮ ದೇವತೆಗಳಾದ ಮಾರಮ್ಮದೇವಿ ಹಾಗೂ ಗಂಗಮ್ಮ ದೇವಿಯವರ ಉತ್ಸವ ಧ್ವಜಸ್ತಂಭ ಸರ್ಕಲ್ ತೋಳಮಟ್ಟಿ ರಸ್ತೆ ಶ್ರಿಕೃಷ್ಣನಗರ ಚಿಕ್ಕಬಾಣಾವರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಶ್ರೀ ಎಸ್ ಮುನಿರಾಜು ರವರು ಮಾಜಿ ಶಾಸಕರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ, ಮಾನ್ಯ ಶ್ರೀ ಎಸ್ ಸುರೇಶ್ ರವರು ಸದಸ್ಯರು ತಾಲ್ಲೂಕು ಪಂಚಾಯಿತಿ ಚಿಕ್ಕಬಾಣಾವರ ಕ್ಷೇತ್ರ, ಮಾನ್ಯ ಶ್ರೀ ಚೊಕ್ಕಸಂದ್ರ ಎಂ.ಮುನಿಸ್ವಾಮಿ ಮಾಜಿ ಸದಸ್ಯರು ಬಿಬಿಎಂಪಿ ಚಿಕ್ಕಬಾಣಾವರ , ಶ್ರೀ ಸಿ ಶ್ರೀನಿವಾಸಮೂರ್ತಿ ರವರು ಮಾಜಿ ಸದಸ್ಯರು ತಾಲ್ಲೂಕು ಪಂಚಾಯಿತಿ ಚಿಕ್ಕಬಾಣಾವರ ಕ್ಷೇತ್ರ, ಶ್ರೀ ಸಿ ಶ್ರೀನಿವಾಸಮೂರ್ತಿ ರವರು ಮಾಜಿ ಸದಸ್ಯರು ತಾಲ್ಲೂಕು ಪಂಚಾಯಿತಿ ಚಿಕ್ಕಬಾಣಾವರ ಕ್ಷೇತ್ರ, ಶ್ರೀ ಜಿ ಬೈಲಪ್ಪ ಕಂಟ್ರಾಕ್ಟರ್, ಶ್ರೀ ನಾರಾಯಣ ಸ್ವಾಮಿ ಹಾಗೂ ಸಂಗಡಿಗರು, ಚಿಕ್ಕಬಾಣಾವರ ಮುಖಂಡರು, ಗ್ರಾಮಪಂಚಾಯಿತಿ ಸದಸ್ಯರು ರ್ಕೂಡಾ ಪಾಲ್ಗೊಂಡಿದ್ದರು.
ವರದಿ: ಸಿಸಿಲ್ ಸೋಮನ್