ಸಾಗರ: ಭಾರತೀಯ ಜನತಾ ಪಾರ್ಟಿ ಸಾಗರ ಆರ್ ಆರ್ ನಗರ ಹಾಗೂ ಶಿರಾ ಬಿಜೆಪಿ ಪಕ್ಷದ ಭರ್ಜರಿ ಗೆಲುವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ TD ಮೇಘರಾಜ್. ನಗರ ಅಧ್ಯಕ್ಷರಾಗಿರುವ ಗಣೇಶ್ ಪ್ರಸಾದ್ ಕೆ ಆರ್. ನಗರಸಭಾ ಅಧ್ಯಕ್ಷರಾಗಿರುವ ಮಧುರ ಶಿವಾನಂದ್, ನಗರಸಭಾ ಉಪಾಧ್ಯಕ್ಷರಾಗಿರುವ ಮಹೇಶ್ V.,ನಗರ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಶೇಟ್, ಸತೀಶ್ ಮೊಗವೀರ. ಗ್ರಾಮಾಂತರ ಪ್ರಧಾನ ಕಾರ್ಯದರ್ಶಿಯಾದ ಗೌತಮ ವಕೀಲರು, ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಕ್ತಿಕೇಂದ್ರದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು .
ನಗರ ಪದಾಧಿಕಾರಿಗಳು ಪಕ್ಷದ ಮುಖಂಡರು ನಗರಸಭಾ ಸದಸ್ಯರುಗಳು. ಕಾರ್ಯಕರ್ತರು ಈ ಒಂದು ವಿಜಯೋತ್ಸವದ ಸಭೆಯಲ್ಲಿ ಉಪಸ್ಥಿತಿ ಇದ್ದರು.

ವರದಿ: ಗೌತಮ್ ಕೆ.ಎಸ್
