ಸೊರಬ: ಸೊರಬ ರಂಗಮಂದಿರದಲ್ಲಿ ಪ್ರಗತಿ ಪರಿಶೀಲನಾ ಸಭೆ – ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ.
![](https://kannada.indsamachar.com/wp-content/uploads/2021/10/2110-9-1-1200x675.jpg)
ಸೊರಬ ರಂಗಮಂದಿರದಲ್ಲಿ ದಂಡಾವತಿ ಯೋಜನೆಗೆ ಸಂಬಂಧಿಸಿದಂತೆ, ನೀರಾವರಿ ಕಾಮಗಾರಿಗಳು, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಎಲ್ಲ ಸಮುದಾಯ ಭವನಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ತಹಶಿಲ್ದಾರ್ ಗ್ರೇಡ್2 ರವರು ಸೊರಬ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, KNNL EE ರವರು, KNNL AEE ರವರು ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಜರಿದ್ದರು.
![](https://kannada.indsamachar.com/wp-content/uploads/2021/10/sisel-ind-news-5.jpg)
ವರದಿ: ಸಿಸಿಲ್ ಸೋಮನ್
![](https://kannada.indsamachar.com/wp-content/uploads/2021/10/CEM-TECH-ADD-22222-20-1200x450.jpg)
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
![](https://indsamachar.com/wp-content/uploads/2020/04/logo-2.png)