ಬೆಂಗಳೂರು: ಕೋವಿಡ್-19 ಪರಿಹಾರ ನಿಧಿಗೆ ಕುದುರೆಮುಖ ಐರನ್ ಓರ್ ಕಂಪನಿ ವತಿಯಿಂದ 25 ಲಕ್ಷ ರೂ.ಗಳ ದೇಣಿಗೆ.
ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಕುದುರೆಮುಖ ಐರನ್ ಓರ್ ಕಂಪನಿ ವತಿಯಿಂದ 25 ಲಕ್ಷ ರೂ.ಗಳ ದೇಣಿಗೆಯ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರಿಗೆ ಇಂದು ಹಸ್ತಾಂತರ ಮಾಡಲಾಯಿತು. ಸಂಸ್ಥೆಯ ಸಿ.ಎಂ.ಡಿ ಎಸ್.ಕೆ.ಗೋರಾಯ್, ಡಿ.ಎಂ.ಜಿ ಶ್ರೀಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
